Wednesday 23 November 2011




ಹಸಿವನರಿತು ಅನ್ನ ಉಣಿಸಲು
ಅಮ್ಮನೂ ಇಲ್ಲಾ..!
" ಏಕೆ ಚಿಂತೆ ? ಏನು ದುಗುಡ
ನಾನಿಲ್ಲವೇ !" ಎಂದು ದೈರ್ಯ
ತುಂಬಲು ತಂದೆಯೂ ಇಲ್ಲ !
ಮಕ್ಕಳೇ ಹೆದರಬೇಡಿ ನಾವಿದ್ದೇವೆ ನಿಮಗೆ"
ಎಂದು ಕರೆದೊಯ್ಯಲು ಬಂಧು ಬಳಗ ಇಲ್ಲ !
ಕಳವಳ, ಅಂಜಿಕೆಗಳೇಕೆ...
ನಿನಗೆ ನಾನು, ನನಗೆ ನೀನು
 ಇರುವೆವಲ್ಲಾ...!
ಕಣ್ಮುಚ್ಚಿ ನಿದ್ರಿಸು, ಕನಸು ಕಾಣು ಗೆಳೆಯ.

- nandhu


No comments:

Post a Comment