ಹಸಿವನರಿತು ಅನ್ನ ಉಣಿಸಲು ಅಮ್ಮನೂ ಇಲ್ಲಾ..! " ಏಕೆ ಚಿಂತೆ ? ಏನು ದುಗುಡ ನಾನಿಲ್ಲವೇ !" ಎಂದು ದೈರ್ಯ ತುಂಬಲು ತಂದೆಯೂ ಇಲ್ಲ ! " ಮಕ್ಕಳೇ ಹೆದರಬೇಡಿ ನಾವಿದ್ದೇವೆ ನಿಮಗೆ" ಎಂದು ಕರೆದೊಯ್ಯಲು ಬಂಧು ಬಳಗ ಇಲ್ಲ ! ಕಳವಳ, ಅಂಜಿಕೆಗಳೇಕೆ... ನಿನಗೆ ನಾನು, ನನಗೆ ನೀನು ಇರುವೆವಲ್ಲಾ...! ಕಣ್ಮುಚ್ಚಿ ನಿದ್ರಿಸು, ಕನಸು ಕಾಣು ಗೆಳೆಯ.
- nandhu
|
No comments:
Post a Comment